ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಮಾಡದಿದ್ದರೆ ವಿದ್ಯಾರ್ಥಿ ವೇತನ ಸ್ಥಗಿತ? ಸರ್ಕಾರದ ಆದೇಶದಲ್ಲೇನಿದೆ ನೋಡಿ

ರಾಜ್ಯದ ಐದರಿಂದ ಹದಿನೇಳು ವರ್ಷದೊಳಗಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಒಂದು ಮಹತ್ವದ ಆದೇಶವನ್ನು ಹೊರಡಿಸಿವೆ. ಮಕ್ಕಳ ಆಧಾರ್ ಕಾರ್ಡ್‌ಗಳಲ್ಲಿನ ಬಯೋಮೆಟ್ರಿಕ್ ಮಾಹಿತಿಯನ್ನು ಕಡ್ಡಾಯವಾಗಿ ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಉಚಿತವಾಗಿ ನಡೆಸಲು ಸರ್ಕಾರ ನಿರ್ಧರಿಸಿದೆ. ಆಧಾರ್ […]

ಬಯೋಮೆಟ್ರಿಕ್ ಹಾಜರಾತಿಗೆ ಕೊನೆಗೂ ಬಿತ್ತು ಬ್ರೇಕ್: ಸರ್ಕಾರಿ ನೌಕರರಿಗೆ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಮೂಲಕ ಹಾಜರಾತಿ ಕಡ್ಡಾಯ!

ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಾಗರಿಕ ಸೇವೆಗಳನ್ನು ಹೆಚ್ಚು ದಕ್ಷಗೊಳಿಸಲು ಮತ್ತು ಸರ್ಕಾರಿ ನೌಕರರ ಶಿಸ್ತನ್ನು ಕಾಪಾಡಲು ಆಡಳಿತ ಸುಧಾರಣಾ ಕ್ರಮವಾಗಿ ‘ಕರ್ತವ್ಯ’ (Kartavya) ಎಂಬ ಮೊಬೈಲ್ ಆಧಾರಿತ ಹಾಜರಾತಿ ಅಪ್ಲಿಕೇಶನ್ ಅನ್ನು ಜಾರಿಗೆ ತರಲಾಗಿದೆ. ದಶಕಗಳಿಂದ ಬಳಕೆಯಲ್ಲಿದ್ದ ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಪದ್ಧತಿಯಲ್ಲಿ ಕಂಡುಬರುತ್ತಿದ್ದ ತಾಂತ್ರಿಕ ದೋಷಗಳು, […]

ಸರ್ಕಾರದಿಂದ ಬಿಗ್ ಆಫರ್: ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಇಲ್ಲಿ ದೂರು ನೀಡಿ; ಎಲ್ಲಾ ಕಚೇರಿಗಳಲ್ಲಿ ಸಹಾಯವಾಣಿ ಫಲಕ ಕಡ್ಡಾಯಗೊಳಿಸಿ ಆದೇಶ.

ಸರ್ಕಾರಿ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆಯುವ ಸಾಮಾನ್ಯ ಜನರಿಗೆ ಭ್ರಷ್ಟಾಚಾರ ಮತ್ತು ಲಂಚಗುಳಿತನ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಸಣ್ಣ ಕೆಲಸಕ್ಕೂ ಲಂಚ ಕೇಳುವ ಅಥವಾ ಅನಗತ್ಯವಾಗಿ ವಿಳಂಬ ಮಾಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಕರ್ನಾಟಕ ಸರ್ಕಾರವು ಈಗ ಹೊಸ ಅಸ್ತ್ರವನ್ನು ಬಳಸಿದೆ. ರಾಜ್ಯದ ಸಚಿವಾಲಯದಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗಿನ […]